Saturday, September 6, 2008

ಕುಖ್ಯಾತ ನಕಲಿ ಚಾಪ ಕಾಗದ ರೂವಾರಿ ತೆಲಗಿ ಇಂದಾಗಿ ಸಾರ್ವಜನಿಕರು ಈಗ ಎಚ್ಚೆತ್ತಿದಾರೆ .
ಆದರೆ ಈಗ ನಕಲಿ ನೋಟುಗಳ ಮುದ್ರಣ ,ಸಂಗ್ರಹ ಮತ್ತು ಚಲಾವಣೆ ಯಲ್ಲಿ ಇರುವ ದೇಶ ದ್ರೋಹಿ ಗಳಿಗೆ ತಕ್ಕ ಪಾಠ ಕಲಿಸ ಬೇಕಾಗಿದೆ ಭಾರತಿಯ ರಿಸರ್ವ್ ಬ್ಯಾಂಕ್ ಇದಕ್ಕಾಗಿ ತನ್ನ ಎಲ್ಲ ಶಕ್ತಿ ಹಾಕಿದೆ .
ನಾಗರಿಕರಿ ಕರು ಸಹಕರಿಸ ಬೇಕಾದ ವಿಷಯವಿದು .
ಇದರಿಂದಾಗಿ ಭವ್ಯ ಭಾರತದ ನವ ನಿರ್ಮಾಣ ವಾಗಲು ನಾವೆಲ್ಲರೂ ಕಠಿಣ ಪರಿಶ್ರಮ ದಿಂದ ನಮ್ಮ ದೇಶ ದ ಬಾವುಟ ವನ್ನು ಹಾರಿಸೋಣ ಬನ್ನಿ .
ಜೈ ಹಿಂದ್

0 Comments:

Post a Comment

Subscribe to Post Comments [Atom]

<< Home