Wednesday, May 26, 2010

ಹಳೆ ಮರಗಳು ಮತ್ತು ಕಟ್ಟಡಗಳ ಮರಣಹೋಮ

ವ್ಯಕ್ತಿತ್ವ ವಿಕಾಸ ಮಾಲಿಕೆ ಮುಂದುವರಿಯುವುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಆಧುನಿಕತೆಗೆ ಮರಗಳು ಮತ್ತು ಚಾರಿತ್ರಿಕ ಕಟ್ಟಡಗಳು ನಾಶವಾಗುವುದನ್ನು ನೀವು ಬೆಂಬಲಿಸುವಿರಾ?
ಇದು ನಮ್ಮ ಬೆಳೆಯುತ್ತಿರುವ ಸಮಾಜದ ಮುಂದೆ ಬ್ರಹದಾಕಾ ರವಾಗಿ ನಿಂತಿರುವ ಪ್ರಶ್ನೆ.
ಇಲ್ಲಿ ದ್ವಂದ್ವ ಅಭಿಪ್ರಾಯಗಳನ್ನೂ ವಿಜಯ ಕರ್ನಾಟಕ ಪತ್ರಿಕೆ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳನ್ನು ತಲುಪಲು ಪ್ರಯತ್ನಿಸಿ.ಇನ್ನೂ ಚರ್ಚೆ ನಡೆಯುತ್ತಿದೆ .
೧ ಬುದ್ಧಿಜೀವಿಗಳು ಇವುಗಳ ರಕ್ಷಣೆಗಾಗಿ
೨ ಇಂದಿನ ಯುವ ಸಮುದಾಯ ವ್ಯಾಪಾರೀ ಲಾಭ ಕ್ಕಾಗಿ ಸಮರ್ಥಿಸುತ್ತಾರೆ .
ಸುರಕ್ಷತೆಯನ್ನು ಗಮನಿಸುವುದು ಹಳೆಯ ಕಟ್ಟಡ ಮತ್ತು ಮರಗಳಿಂದಾದ ಪ್ರಾಣ ಹಾನಿ ನೋಡಿದರೆ ಇವುಗಳ ನಾಶ ಸರಿ ಎನಿಸುತ್ತದೆ .
ಆದರೆ ಕೆಲವರು ಹಣದಿಂದ ಏನೂ ಕೊಂಡುಕೊಳ್ಳಲು ಸಾಧ್ಯವಿದೆ .
ಮೈಸೂರು ನಗರ ರಸ್ತೆ ಅಗಲೀಕರಣ .ಉದ್ಯಾನವನಗಳಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ ವಿಷಯಗಳು ಬಿಡಿಸಲಾರದ ಕಗ್ಗಂಟಾಗಿ ಉಳಿದಿದೆ .
ಇದಕ್ಕೆ ಎಲ್ಲರೂ ಮುಖ್ಯವಾಗಿ ನಾಗರೀಕರು,ಸರ್ಕಾರ ಒಗ್ಗಟ್ಟಿನಿಂದ ಸ್ಪಂದಿಸಿದರೆ ಮಾರ್ಗ ಹುಡುಕಿ
ಜನ ಕಲ್ಯಾಣ ವ್ಯಕ್ತಿತ್ವ ವಿಕಾಸ ಮತ್ತು ಅಭಿವ್ರದ್ಧಿ ಗೋಚರಿಸುವ ಹಸಿರು ನಿಶಾನೆ ಇದೆ .
ಉದ್ಯಾನವನಗಳಲ್ಲಿ ವಾಯುವಿಹಾರ ಯೋಗಭ್ಯಾಸ ಮತ್ತು ಸಮ ತೂಕದ ಆಹಾರ , ಉತ್ತಮ ಆರೋಗ್ಯದಿಂದ ,

ರಾಜ್ಯ /ದೇಶದ ಜನತೆ ನೆಮ್ಮದಿ /ಸುಖದ ಜೀವನ ಸಾಗಿಸ ಬಹುದು .
ನಮ್ಮ ಸುಂದರ ,ನಿರ್ಮಲ ಮತ್ತು ಹಸಿರುಮಯ ಮೈಸೂರು .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ .
ಕುಂದಾಪುರ ನಾಗೇಶ್ ಪೈ .

0 Comments:

Post a Comment

Subscribe to Post Comments [Atom]

<< Home