Friday, May 6, 2011

ಒಸಾಮಾ ಬಿನ್ ಲಾಡೆನ್ ಇನ್ನು ಚರಿತ್ರೆಯ ಪುಟದಲ್ಲಿ ಮಾತ್ರ

ಪಾಪಿಗಳ ಸಂಹಾರ ನಿಶ್ಚಿತ . ಇದು ಸತ್ಯ .
ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಭೋದಿಸಿದರು.
ದಾಯಾದಿಗಳಾ ದರು ಮೋಸ ,ಕಪಟ ತನದಿಂದ ರಾಜ್ಯ ಕಿತ್ತು ಕೊಂಡು ಅಧರ್ಮದಿಂದ ನಡೆದ ಕವ್ರವರಿಗೆ ಅಂತ್ಯ ಕಾಣಿಸು .
ಯಾವುದೇ ಧರ್ಮದವರು ಇದ್ದರೂ ದೇವರು ಒಬ್ಬನೇ ಧಾರ್ಮಿಕ ವಿಧಿ ಗಳು ಬೇರೆ ಬೇರೆ ಯಾಗಿವೆ .
ಶ್ರೀ ಮಹಾ ವಿಷ್ಣುವು ದಶಾವತಾರಗಳಲ್ಲಿ ಅಸುರರನ್ನು ಅಂತ್ಯ ಕಾಣಿಸಿ ಧರ್ಮದ ರಕ್ಷಣೆ ಮಾಡಿರುವುದನ್ನು ಪುರಾಣದ ಪುಟಗಳಲ್ಲಿ ಓದಿರುತ್ತೀರಿ .ಪಾಪಿಗಳ ಸಾವು ತಡವಾದರೂ ಬಂದೇ ಬರುತ್ತದೆ .
ಪಾಪದ ಕೊಡ ತುಂಬುವವರೆಗೂ ಸಮಯ ಕೊಟ್ಟು ಕೊನೆಗೊಮ್ಮೆ ಸಾವು ಬರುತ್ತದೆ.
ಇನ್ನು ಚರಿತ್ರೆ ಬಗ್ಗೆ ನೋಡಿದರೆ ಹಿಟ್ಲರ್ ,ಸದ್ದಾಂ ಹುಸ್ಸೇನ್ ಇತ್ತೀಚಿಗೆ ಪಾಕಿಸ್ತಾನದಲ್ಲಿ ಅಡಗಿರುವ ಒಸಾ ಮ ಬಿನ್ ಲಾಡೆನ್ ಕತೆ ಮುಗಿದು ಚರಿತ್ರೆ ಯ ಪುಟ ಗಳಲ್ಲಿ ಸೇರಿದೆ .ಒಂದು ಮುಖ್ಯವಾದ ವಿಷಯವೆಂದರೆ ಇ ಪಾಪಿಗಳು ಜಿರಳೆ ಮತ್ತು ತಿಗಣೆ ಜಾತಿಯವು .ಇಲ್ಲಿ ರಕ್ತ ಬೀಜಾ ಸುರನ ನೆನಪಾಗುತ್ತದೆ .ಇವರ ಸಂತಾನ ನಾಶಕ್ಕಾಗಿ ಎಸ್ಟೆ ಕ್ರಿಮಿನಾಶಕದ ಸಿಂಪಡಿಸಿದರು ಮೂಲೆಯಲ್ಲಿ ಇರುವ ಒಂದು ತನ್ನ ಕುಟುಂಬ ಬೆಳೆಸಿ ಜನರ ನಿದ್ರೆ ಹಾಳು ಮಾಡುವುದು ಖಚಿತ .
ನಮ್ಮ ಭಾರತದ ಪ್ರಜೆಗಳು ಎಚ್ಚರಿಕೆಯಿಂದ .ಮುಂದಾಗುವ ಘೋರ ಪರಿಣಾಮ ಗಳಿಗೆ ದಿಟ್ಟ ಉತ್ತರ ನೀಡುತ್ತಾರೆ .
ಎನ್ನುವ ಭರವಸೆ ನಮಗಿದೆ.
ನಮ್ಮ ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರಕಾರಗಳು ಯಾವುದೇ ರಾಜಕೀಯ ಪ್ರತಿರೋಧ ಮಾಡದೇ ಸಹಕರಿಸಿ ದೇಶದ ಭದ್ರತೆಯನ್ನು ಭಯೋತ್ಪಾದಕರಿಂದ ಕಾಪಾಡಲು ಸರ್ವ ಪ್ರಯತ್ನ ಮಾಡಬೇಕು .
ಪ್ರಜೆಗಳ ಒಗ್ಗಟ್ಟಿನ ಮಂತ್ರ ದೇಶದ ರಕ್ಷಣೆಯ ಯಂತ್ರವಾ ಗಿರಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ
ಕರ್ನಾಟಕದಲ್ಲಿ
ಚಾಮರಾಜನಗರದ ಕಾಡು ಪ್ರದೇಶದಲ್ಲಿ ವೀರಪ್ಪನ್ ಏನ್ ಕೌಂಟರ್ ನಲ್ಲಿ
ಕೋಣನಕುಂಟೆಯ ಬೆಂಗಳೂರಿನಲ್ಲಿ ಶಿವರಸನ್ ಸಾವು ಕನ್ನಡಿಗರು ಮರೆಯಲಾರ ರು



.
ಸತ್ಯ ಮೇವ ಜಯತೇ
ಜೈ ಹಿಂದ್
ಕುಂದಾಪುರ ನಾಗೇಶ್ ಪೈ .

0 Comments:

Post a Comment

Subscribe to Post Comments [Atom]

<< Home