Wednesday, May 18, 2011

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧಿವೇಶನ

ಕನ್ನಡತನ ಬದುಕಿನಲ್ಲಿ ಹಾಸುಹೊಕ್ಕಾಗ ಬೇಕು ಇಲ್ಲವಾದಲ್ಲಿ ಕನ್ನಡತನ ಸಾಯುತ್ತದೆ .
ಇದು ಅಧ್ಯಕ್ಷ ರಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ ಸಂತೋಷ್ ಕುಮಾರ್ ಗುಲ್ವಾಡಿ ವೇದಿಕೆಯಲ್ಲಿ ಶ್ರೀಯುತ ಹಿರಿಯ ನ್ಯಾಯವಾದಿ ಕುಂದಾಪುರದ ಶ್ರೀಯುತ ಮತ್ತು ಸಾಹಿತಿ ಏ ಎಸ್ ಏನ್ ಹೆಬ್ಬಾರ್ ರವರು ಆಡಿದ ಮಾತು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ
ಕನ್ನಡ ಭಾಷೆಯನ್ನೂ ಜೀವಂತವಾಗಿ ಉಳಿಸಲು ಅಂಗ್ಲ ವ್ಯಾಮೋಹ ಬಿಟ್ಟು ಕರ್ನಾಟಕದಲ್ಲಿಕನ್ನಡಿಗರು ಬೇರೆ ಭಾಷೆಗಳ ಜೊತೆಯಲ್ಲಿ ಮಾತ್ರ ಭಾಷೆ ಕನ್ನಡಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು .ಕನ್ನಡ ಹಾಡುಗಳು ಚಲನಚಿತ್ರ ಗಳನ್ನೂ ನೋಡುವ ಅಭ್ಯಾಸ ಮಾಡಿಕೊಳ್ಳ ಬೇಕು .ವಾರ್ತಾ ಪತ್ರಿಕೆ ಉದಯವಾಣಿ ,ಪ್ರಜಾವಾಣಿ ವಿಜಯ ಕರ್ನಾಟಕ ಸಂಜೆ ಸಂಜೆವಾಣಿ ಮತ್ತು ಕನ್ನಡ ವಾರ ಪತ್ರಿಕೆ ಕುಂದಪ್ರಭ ,ಸುಧಾ ಇತ್ಯಾದಿ ಗಳನ್ನೂ ಓದುವುದು /ಲೇಖನ ಬರೆಯುವುದು ಕನ್ನಡ ಭಾಷೆಗೆ ನಮ್ಮ ಕರ್ತವ್ಯವಾ ಗಿದೆ .ಮನೆಯಲ್ಲಿ ಶಾಲೆಗಳಲ್ಲಿ ದಿನ ನಿತ್ಯ ಕನ್ನಡ ಮಾತಾಡುವುದು ,ಓದುವುದು ಮಾಡಿದರೆ ಕನ್ನಡ ಭಾಷೆ ಜೀವಂತವಾಗಿ ಇರಲು ಸಾಧ್ಯ ಎನ್ನುವ ಮಾತನ್ನು ನಡೆದ ಸಭೆಯಲ್ಲಿ ಶ್ರೀಯುತ ಹೆಬ್ಬಾರ್ ರವರು ಒತ್ತಿ ಹೇಳಿದರು .
ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನ ಕೊಟ್ಟಿರುವುದನ್ನು ನಾವು ಮರೆಯ ಬಾರದು .ಮರ್ಯಾದೆ ಉಳಿಸಿಕೊಳ್ಳುವ ಕನ್ನಡಿಗರ ಮೇಲೆ ಇದೆ
ಇನ್ನಾದರೂ ಎಚ್ಚೆತ್ತು ಕನ್ನಡ ಭಾಷೆಗೆ ನಾವು ಸಲ್ಲಿಸಬೇಕಾದ ಕನ್ನಡ ವೇ ನಮ್ಮ ನಡೆ ,ನುಡಿ ಸರ್ವಸ್ವವೂ ಪದಗಳನ್ನೂ ಕಾರ್ಯರೂಪಕ್ಕಿಳಿಸುವ ಪ್ರಯತ್ನ ಮಾಡೋಣ ಬನ್ನಿ .
ಜೈ ಕರ್ನಾಟಕ ಮಾತೆ
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಲೇಖನಗಳನ್ನೂ ಇ ಮೂಲ ಉದ್ದೇಶಕ್ಕಾಗಿ ಪ್ರಾರಂಭಿಸಿರು ತ್ತೇವೆ
ಯುವಜನತೆ ಯನ್ನು ಒಂದು ಕಡೆ ಸೇರಿಸಿಕೊಂಡು ಪ್ರಗತಿ ಮಾರ್ಗದ ಕಡೆ ಸಾಗೋಣ ರಾಜ್ಯ /ರಾಷ್ಟ್ರ ಕ್ಕೆ ನಾವು ಮಾಡಬೇಕಾದ ಕೆಲಸಗಳು ತುಂಬಾ ಇವೆ ಉದಾಸೀನತೆ ಬೇಡ .ನಮ್ಮ ಭಾಷೆಯ ಬಗ್ಗೆ ಭಾಷಾಭಿಮಾನ ಇರಲಿ.
ಕನ್ನಡ ಜನತೆಗೆ ಕೈ ಜೋಡಿಸುವ

ಕುಂದಾಪುರ ನಾಗೇಶ್ ಪೈ

0 Comments:

Post a Comment

Subscribe to Post Comments [Atom]

<< Home