Tuesday, August 16, 2011

ಅಣ್ಣಾ ಹಜಾರೆ ಹೋರಾಟ ದಲ್ಲಿ ಸಹಕರಿಸಿ ಮತ್ತು ಕೈ ಜೋಡಿಸಿ

ಇನ್ನೊಂದು ಸಂಗ್ರಾಮಕ್ಕೆ ಭಾರತೀಯರು ಅಣಿ ಯಾಗ ಬೇಕಾಗಿದೆ .
15th August 1947 ರ ಸ್ವಾತಂತ್ರ್ಯ ಸಂಗ್ರಾಮ ಯುದ್ಧ ಆಂಗ್ಲರನ್ನು ' ಭಾರತ ಬಿಟ್ಟು ತೊಲಗಿ '
ಎನ್ನುವ ಯುದ್ಧವಾಗಿ ನಾವು ವಿಜಯಿಯಾಗಿ ೬೫ ನೇ ಸ್ವಾತಂತ್ರ್ಯ ದಿನಾಚಾರಣೆ ಆಚರಿಸಿದೆವು .
ಈಗ ಇನ್ನೊಂದು ಮಹಾ ಯುದ್ಧಕ್ಕೆ ತಯ್ಯಾರಿ ನಡೆಸ ಬೇಕಾಗಿದೆ .
ಇದು ವಿದೇಶಿಯರು ಭಾರತ ಬಿಟ್ಟು ಹೋಗುವ ವಿಷಯವಲ್ಲಾ .
ಬದಲಾಗಿ ನಮ್ಮೆಲ್ಲರ ಮಹಾ ರೋಗ ಬ್ರಷ್ಟಾಚಾರ/.ನಿರ್ಮೂಲನೆ.ಅಗತ್ಯ
ಇದಕ್ಕಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ.
ಇದನ್ನು ಕೇಂದ್ರದಲ್ಲಿ ಆಡಳಿತ ಸರ್ಕಾರ ಅಣ್ಣಾ ರ ಬಗ್ಗೆ ನಡೆದುಕೊಂಡ ರೀತಿ ಅವಾಮಾನವೀಯ .
ಇದಕ್ಕಾಗಿ ಹೊರಾಡುವ ಅಗತ್ಯ ನಿರ್ಮಾಣ ವಾಗಿದೆ .
ಕೇಂದ್ರ ದ ಪ್ರಧಾನಿ ಮತ್ತು ಅವರ ಮಂತ್ರಿಮಂಡಲದ ಸಂಪುಟ ಸದಸ್ಯರು ವಿನಾಕಾರಣವಾಗಿ ದೇಶದ ಪ್ರಜಾತಂತ್ರದ ಬಗ್ಗೆ ಚೆಲ್ಲಾಟವಾಡುವ ಪ್ರವ್ರತ್ತಿ ಬಿಡಬೇಕು .
ಅಣ್ಣಾ ಭಂಧನ ವಿಮುಕ್ತಿ ಮಾಡು ವುದು ಮತ್ತು ಅವರ ಹೋರಾಟ ಶಕ್ತಿ ಕುಗ್ಗಿಸದೇ ಪ್ರಜಾತಂತ್ರಕ್ಕೆ ಮನ್ನಣೆ ಸಿಗಬೇಕು .
ಇದುವೇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಕೇಂದ್ರದ ಆಡಳಿತ ಸರಕಾರಕ್ಕೆ ನಿವೇದನೆ .
ಒಗ್ಗಟ್ಟಿನಲ್ಲಿ ಬಲವಿದೆ ಎಂದು ವಿಶ್ವಕ್ಕೆ ಭಾರತೀಯರು ತೋರಿಸಿ ವಿಶ್ವದ ಅತಿದೊಡ್ಡ ಪ್ರಜಾ ಪ್ರಭುತ್ವ ಎಂದು ತೋರಿಸ ಬೇಕು .
ಇ ಹೋರಾಟ ದಲ್ಲಿ ಎಲ್ಲರೂ ಭಾಗವಹಿಸಿ .
ವಂದನೆಗಳೊಂದಿಗೆ
ಕುಂದಾಪುರ ನಾಗೇಶ್ ಪೈ .

0 Comments:

Post a Comment

Subscribe to Post Comments [Atom]

<< Home