Friday, August 19, 2011

ದೇಶದ ಬಲಿಷ್ಟ ಶಕ್ತಿ -ಅಣ್ಣಾ ಹಜಾರೆ .

ಅಣ್ಣಾ ಹಜಾರೆ -ಬ್ರಷ್ಟಾಚಾರ ನಿರ್ಮೂಲನಾ ಯಂತ್ರ.
ಇ ಯಂತ್ರ ಭವ್ಯ ಭಾರತದ ಮೂಲೆ ಮೂಲೆಯಲ್ಲಿ ತನ್ನ ಕಾರ್ಯ ಪ್ರಾರಂಭಿಸಿ ಕೇಂದ್ರ ಸರ್ಕಾರ ತನ್ನ ಬಿಗು ನೀತಿಯನ್ನು ಸಡಿಲಿಸಿ ಪ್ರಬಲ ಜನ ಲೋಕಪಾಲ ಮಸೂದೆಯನ್ನು ಲೋಕಸಭಾ ದಲ್ಲಿ ಮಂಡಿಸಿ ಜಾರಿಗೆ ತರಲು ಪ್ರಯತ್ನಿಸ ಬೇಕಾಗಿದೆ.ಇಲ್ಲವಾದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಹಾದಿಯತ್ತ ದೇಶದ ಜನತೆ ಸಾಗಿದೆ ಎಂದು ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಯು ಪಿ ಏ ಮನವರಿಕೆ ಮಾಡಿಕೊಂಡಿದೆ .
ಅಣ್ಣಾ ಹಜಾರೆ ಸಾಮಾನ್ಯ ಗಾಂಧೀವಾದಿ ಸ್ವಾಂತಂತ್ರ್ಯ ಹೋರಾಟಗಾರ ರಾಗಿರದೆ ನಮ್ಮ ದೇಶದ ಬಲಿಷ್ಟ ಶಕ್ತಿಯಾಗಿ
ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೆ ಜನತೆಯನ್ನು ಸಂಘಟಿಸಿದ್ದಾರೆ.
ಜಾತಿ ,ಮತ ಹೆಣ್ಣು ಗಂಡು ಮಕ್ಕಳು ಎನ್ನುವ ಭೇಧ ಭಾವನೆ ಇಲ್ಲದೆ ಒಗ್ಗಟ್ಟಾಗಿ ಇಲ್ಲಿ ಸೇರಿರುವುದು ವಿಶೇಷ .
ರಾಜ್ಯಗಳು ಒಟ್ಟಾಗಿ ಚಳವಳಿಯಲ್ಲಿ ಭಾಗವಹಿಸಿ ಭ್ರಷ್ಟಾಚಾರ ಒಂದು ಮಹಾರೋಗ ಇದನ್ನು ಕೊಲ್ಲಲೇ ಬೇಕು ಎಂದು ಪಣ ತೊಟ್ಟಿವೆ .
ನಮ್ಮ ನಿವೇದನೆ ಅಣ್ಣಾ ಹಜಾರೆ ಬೆಂಬಲಿಸಿ ಮತ್ತು ಹೋರಾಟ ದಲ್ಲಿ ಭಾಗವಹಿಸಿ
ನಿಮ್ಮ ಸಂಪೂರ್ಣ ಶಕ್ತಿ ಪ್ರಯೋಗಿಸಿ ಭ್ರಷ್ಟಾಚಾರ ನಿರ್ಮ್ಮೊಲನೆ ಗೆ ಸಹಕರಿಸಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ಅಣ್ಣಾ ಹಜಾರೆ ಜಿಂದಾಬಾದ್
ಕುಂದಾಪುರ ನಾಗೇಶ್ ಪೈ .

1 Comments:

At July 6, 2015 at 8:58 PM , Blogger Nagesh pai Kundapur said...

life is nothing but struggle we have to face continuously
have a nice DAY

 

Post a Comment

Subscribe to Post Comments [Atom]

<< Home