Monday, August 29, 2011

ಜನತೆಯ ಹೋರಾಟ ಎಷ್ಟು ದಿನ ಸಾಗುತ್ತದೆ

ನಮ್ಮ ಸಮಾಜ ,ರಾಜ್ಯದ ಮತ್ತು ರಾಷ್ಟ್ರದ ಜನತೆ ಬೇಡಿಕೆಗಳು ಹೊರಾಟ ವಿಲ್ಲದೇ ಇಡೆರಿಸಲು ಸಾಧ್ಯವಿಲ್ಲವೇ ?
ಇದು ನಮಗೆ ಕಾಡುವ ಬಹು ಮುಖ್ಯ ಪ್ರಶ್ನೆ ಯಾಗಿದೆ .
ಅಣ್ಣಾ ಹಜಾರೆ ಯವರ ಉಪವಾಸ ಸತ್ಯಾಗ್ರಹ ಅರ್ಧ ಜಯ ದೊಂದಿಗೆ ಮುಕ್ತಾಯ .
ಚಳವಳಿ ಮುಂದು ವರಿಯುವುದು .
ಆದರೆ ದಿನೇ ದಿನೇ ಜನರ ಸಮಸ್ಯೆಗಳು ಹೆಚ್ಚಾಗುವ ಕಾರಣ ಜನತೆ ಶಾಂತಿಯುತ ಹೊರಾಟ ಮತ್ತು ಸಂಘರ್ಷ ದಾರಿಯಲ್ಲಿ ಸಾಗುವ ಲಕ್ಷಣಗಳು ಕಂಡು ಬಂದಿವೆ .
ಸಾಮಾನ್ಯವಾಗಿ ವಿಧ್ಯಾರ್ಥಿಗಳು.ರೈತರಿಗೆ,ರಾಜಕೀಯ ಪಕ್ಷಗಳು
ತಮ್ಮ ಬೇಡಿಕೆಗೆ ಸರಿಯಾದ ಸಮಾಧಾನ ಸಿಗದೇ ಇರುವ ಕಾರಣ ಇ ಮಾರ್ಗವೇ ಸರಿಯಾದ ಮಾರ್ಗ ಎಂದು ಯೋಚಿಸುತ್ತಾರೆ .ಇಲ್ಲಿ ನಮಗೆ ಹೋರಾಟಕ್ಕಾಗಿ ಬೀದಿಗೆ ಇಳಿಯಲು ಯಾರು ಕಾರಣ :
ನಮ್ಮ ಆಡಳಿತದಲ್ಲಿ ಇರುವ ರಾಜಕಾರಣಿಗಳು/ವಿರೋಧ ಪಕ್ಷಗಳು ಅಥವಾ ಜನತೆಯೇ ?
ಇನ್ನಾದರೂ ಇ ನಮ್ಮ ಪ್ರಶ್ನೆಗೆ ಸಮಾಧಾನ ಸಿಗಲು ಪ್ರಯತ್ನಿಸಿ.
ದಿನ ನಿತ್ಯದ ಜೀವನ ವಹಿವಾಟು ಗಳಿಗೆ ಸಮಯ ವನ್ನು ಅನಿಶ್ಚಿತ ಫಲಿತಾಂಶಕ್ಕಾಗಿ ಹಾಳು ಮಾಡುವುದು ಸರಿಯಲ್ಲ .
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಪ್ರಕಟಣೆ ಮುಖಾಂತರ ಸಮಸ್ತ ಜನತೆ ಯೊಂದಿಗೆ/ಸರಕಾರವನ್ನು ಕೈ ಮುಗಿದು ಬೇಡಿಕೊಂಡು ಅಮೂಲ್ಯವಾದ ಸಮಯವನ್ನು ದೇಶ ಪ್ರಗತಿ ಪಥ ದತ್ತ ಸಾಗುವಂತೆ ಮಾಡಲಿ .
ಸರ್ಕಾರ ಬಿಗುಮಾನ/ಸ್ವ ಪ್ರತಿಷ್ಠೆ ಬಿಟ್ಟು ಜನತೆಯ ಕಷ್ಟ ಪರಿಹಾರ ಮಾಡುವ ಪ್ರಯತ್ನ ದಲ್ಲಿ ಮುಂದುವರಿದಾಗ ಕಟ್ಟಬಹುದು ನಮ್ಮ ಇ ಭವ್ಯ ಭಾರತ .
ಜನಶಕ್ತಿ ಪ್ರಜಾತಂತ್ರಕ್ಕೆ ಅಡಿಪಾಯ .
ಜೈ ಹಿಂದ್
ಭಾರತ್ ಮಾತಾ ಕೀ ಜೈ
ಕುಂದಾಪುರ ನಾಗೇಶ್ ಪೈ . .
ಎಲ್ಲಾ ಕ್ಷೇತ್ರ ಗಳಿಂದ ಆರಿಸಿಬಂದ ಪ್ರತಿನಿಧಿಗಳು ಸಂಪೂರ್ಣ ಮಾಹಿತಿ ಪಡೆದು ತಮ್ಮ ತಮ್ಮ ಕ್ಷೇತ್ರ ಗಳ ಸರ್ವತೋಮುಖ ಅಭಿವೃಧ್ಧಿ ಗೆ ದುಡಿಯ ಬೇಕು .

1 Comments:

At June 25, 2015 at 5:41 AM , Blogger Nagesh pai Kundapur said...

ಸಂಪತ್ತು,ಅದಿಕಾರ ಲಾಲಸೆ,ಪರ ನಿಂದನೆ ಮಾರಕವೇ ವಿನಃ ಅನುಕರಣೆಗೆ ಯೋಗ್ಯವಲ್ಲ.

 

Post a Comment

Subscribe to Post Comments [Atom]

<< Home