Saturday, January 30, 2010

ಬಾಪೂಜಿ ಪುಣ್ಯ ತಿಥಿ ಎಂದೂ ಮರೆಯದಿರಿ -ಸ್ಮರಣೆ

ಓ ನನ್ನ ಭಾರತಿಯರೇ !
ಭಾರತದ ಪಿತಾಮಹ ಮಹಾತ್ಮ ಗಾಂಧೀಜಿ [ಬಾಪು ]ಜಿ
ಅವರನ್ನು ಎಂದೂ ಮರೆಯದಿರಿ .
೬೨ ನೇ ಪುಣ್ಯ ತಿಥಿ ಸಂಧರ್ಭ ದಲ್ಲಿ ಅವರ ಸ್ಮರಣೆ ಮಾಡುತ್ತಾ
ಅವರ ಸ್ವದೇಶೀ ಭಾವನೆ ಮತ್ತು ಸಿದ್ಧಾಂತ ಗಳನ್ನೂ ಈಗಿನ ಯುವ ಪೀಳಿಗೆ ಪಾಲಿಸ ಬೇಕು .
ಸತ್ಯ ,ಧರ್ಮ ಅಹಿಂಸೆ ಮೂಲ ಮಂತ್ರ ಜಪಿಸುತ್ತ ಆದರ್ಶ ಗಳನ್ನೂ ನಿಜ ಜೀವನದಲ್ಲಿ ಅಳವಡಿಸಿ ವಿಶ್ವ ಶಾಂತಿ ಕಾಪಾಡಲು ಸರ್ವ ಪ್ರಯತ್ನ ಮಾಡಬೇಕು .
ಇದನ್ನು ಆದರಿಸಿ ಇ ನಮ್ಮ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಭಾರತ್ ಮಾತಾ ಕೀ ಜೈ .
ಕುಂದಾಪುರ ನಾಗೇಶ್ ಪೈ .