Friday, June 3, 2011

ಕನ್ನಡ ಜನತೆಗೆ ಆದ ಅನ್ಯಾಯ ಸರಿಪಡಿಸಿ

ಇಷ್ಟಾದರೂ ಬುದ್ಧಿ ಬರ ಬಾ ರದೆ ವಿರೋಧ ಪಕ್ಷಗಳಿಗೆ ,ಇದು ದಾಸರ ಪದಗಳಿಗೆ ಸಮನಾದ ವಾಖ್ಯ ನಮ್ಮ ಕರ್ನಾಟಕ ರಾಜ್ಯದ ರಾಜಕಾ ರಣಿ ಗಳಿಗೆ ,
ನಮ್ಮ ರಾಜ್ಯದಲ್ಲಿ ಅಭಿವ್ರದ್ಧಿ ಎನ್ನುವ ಮಾತು ಹೇಗೇ ಬರಲು ಸಾಧ್ಯ ಇ ರೀತಿಯ ವೈಷಮ್ಯದ ಅಲೆಗಳಿಂದ ಆಡಳಿತ ಕೆಟ್ಟು ಹೋಗಿ ಪ್ರತಿ ದಿನ ವಿರೋಧ ಪಕ್ಷ ಮತ್ತು ರಾಜ್ಯಪಾಲರ ನಡತೆಯಿಂದ ಆಡಳಿತ ಯಂತ್ರ ಮುಖ್ಯ ರಸ್ತೆ ಬಿಟ್ಟು ಕಣಿವೆ ಯನ್ನು ಸೇರಿದೆ .ಮೂರು ವರ್ಷ ಮುಖ್ಯಮಂತ್ರಿ ಹೇಗೇ ಕಳೆದಿದ್ದರೋ ದೇವರೇ ಬಲ್ಲ ಮತ್ತು ಇದೆ ರೀತಿ ಮುಂದುವರಿದರೆ ಉಳಿದ ಎರಡು ವರುಷ ಕಳೆಯುವುದರ ಬಗ್ಗೆ ಅನುಮಾನವೇ ಸರಿ .ನಾನು ಇ ರಾಜ್ಯದ ಪ್ರಜ್ಞಾವಂತ ನಾಗರೀಕನಾಗಿ ರಾಜ್ಯ ಮತ್ತು ರಾಷ್ಟ್ರ ಡಾ ಬಗ್ಗೆ ಕಳಕಳಿಯಿಂದ ರಾಜ್ಯದ ಏಳು ಕೋಟಿ ಜನತೆಯಳ್ಳಿ ಒಬ್ಬವನಾಗಿ ಯಾವುದೇ ಪಕ್ಷಕ್ಕೆ ಸಾಥ್ ಕೊಡದೆ ಇ ಲೇಖನ ಬರೆಯುತ್ತಿದ್ದೇನೆ.
ನಿಸ್ವಾರ್ಥಿಯಾಗಿ ಸದನಗಳನ್ನು ನಡೆಸಲು ಬಿಡಿ ಉಳಿದ ಸಮಯದಲ್ಲಿ ಅಭಿವ್ರದ್ಧಿ ಆಗಲಿ .ನಮ್ಮದು ಪ್ರಜಾತಂತ್ರರಾಜ್ಯ ಮತ್ತು ದೇಶವಾಗಿದೆ ನಿಮಗೆ ಹಿತವಲ್ಲದ ಆಡಳಿತ ಕಿತ್ತು ಹಾಕುವ ಹಕ್ಕು ನಿಮ್ಮಲ್ಲಿ ಇದೆ .ಅದುದರಿಂದ ಮುಂದಿನ ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿಯನ್ನೇ ಆರಿಸಿ ತನ್ನಿ ಈಗ ವಿಶ್ವಾಸ ಮತ ಗೆದ್ದಿರುವ ಸರ್ಕಾರ ಎರಡು ವರುಷ ಪೂರೈಸಲಿ .ಕೇಂದ್ರ ಸರಕಾರದ ಅನುದಾನ ಉಪಯೋಗಿಸಿ ರೈತರಿಗೆ ಮತ್ತು ಬಡತನ ರೇಖೆ ಯಿಂದ ಕೆಳಗೆ ಇರುವವರಿಗೆ ಹೆಚ್ಚು ಸಹಾಯದಿಂದ ನಾ ವೆಲ್ಲರೂ ಸುಖಿ ಕರ್ನಾಟಕ ನೋಡೊಣ ಬನ್ನಿ
ಅಡಲಿತ ಪಕ್ಷದ ಮುಖ್ಯಮಂತ್ರಿಯವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಖುರ್ಚಿ ಜಗಳಾಟ ನಡೆಯುತ್ತಲೇ ಇದೆ ..
ರಜದ ೭ ಕೋಟಿ ಜನ ಬೇಸತ್ತಿದ್ದಾರೆ .ಇನ್ನಾದರೂ ರಾಜಕೀಯ ಪಕ್ಷಗಳಿಗೆ ಬುದ್ಧಿ ಬರಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಕುಂದಾಪುರ ನಾಗೇಶ್ ಪೈ .
ಕನ್ನಡ ಭಾಷೆ ಮೆರೆಯಲಿ ನಮ್ಮ ಭಂಧುತ್ವ ಬೆಳೆಯಲಿ .
ಜೈ ಹಿಂದ್