Sunday, September 5, 2010

ಶಿಕ್ಷಕರ ದಿನಾಚರಣೆ -ಶುಭಾಶಯಗಳು .

ಇಂದು ಶಿಕ್ಷಕರ ದಿನಾಚಾರಣೆ ಸಂಬ್ರಮದಲ್ಲಿ ನಮ್ಮ ದೇಶ ಭವ್ಯ ಭಾರತ .
ಹುಟ್ಟು ಹಬ್ಬ ಪ್ರಥಮ ಉಪ ರಾಷ್ಟ್ರಪತಿಮತ್ತು ದ್ವೀತಿಯ ರಾಷ್ಟ್ರಪತಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರದು
ಮೇಧಾವಿ ,ದಾರ್ಶನಿಕ ಮತ್ತು ತತ್ವಶಾಸ್ತ್ರ ಪ್ರವೀಣರು.
ಇನ್ನು ಸಂತೋಷದ ವಿಷಯವೆಂದರೆ ಇ ಶುಭ ದಿನದಂದು
ನಾವು ಭವ್ಯ ಭಾರತದ ನವ ನಿರ್ಮಾಣ ವೇದಿಕೆಯನ್ನು ಪ್ರಾರಂಭಿಸಿ
ಮಕ್ಕಳ /ಯುವಜನತೆಗೆ ತರಬೇತಿ ನೀಡುತ್ತಾ ನಮ್ಮ ದೇಶದ ಸತ್ಪ್ರಜೆ ,ಆದರ್ಶ ನಾಗರೀಕ ರನ್ನಾಗಿ ಮಾಡಲು
ವ್ಯಕ್ತಿತ್ವ ವಿಕಾಸ ಮಾಲಿಕೆ ಯ ಶುಭಾರಂಭ ಮಾಡಿದ್ದೇವೆ .
ನಿಸ್ವಾರ್ಥಿ ಮತ್ತು ಪರೋಪಕಾರಿ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಿದ್ದೇವೆ.
ಕನ್ನಡ ಬ್ಲೋಗ್ಗಿಗರ ಕೂಟದ ಎಲ್ಲಾ ಸದಸ್ಯರು ತಮ್ಮ ಲೇಖನ ಬರೆದು ಕಿರಿಯರಿಗೆ ವಿಧ್ಯಾರ್ಥಿ ದೆಶೆಯಲ್ಲಿ ತಮ್ಮ ಮುಂದಿನ ಜೀವನದಲ್ಲಿ ಹೇಗೇ ಶಿಸ್ತಿನಲ್ಲಿ ಸಮತೋಲನ ಕಳೆದು ಕೊಳ್ಳದೇ ಮಾದರಿ ಯಗುವುದನ್ನು ಕಲಿಸ ಬೇಕು ಎಂದು ನನ್ನ ಸವಿನಯ ಪ್ರಾರ್ಥನೆ.
ಶ್ರೀ ಗುರುಭ್ಯೊಂ ನಮಃ
ಗುರುಗಳನ್ನು ನಮಸ್ಕರಿಸುತ್ತ
ಸಮಸ್ತ ಜನರಿಗೆ ಶಿಕ್ಷಕ ದಿನಾಚಾರಣೆ ಶುಭಾಶಯಗಳು
ತಂದೆ ,ತಾಯಿ ಮತ್ತು ಗುರುಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯುತ್ತೇವೆ ಎಂದು ಪಣ ತೊಡುತ್ತ
ಹುಟ್ಟು ಹಬ್ಬ ಆಚರಿಸೋಣ ಬನ್ನಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .