Wednesday, February 10, 2010

ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ

ಬೆಳೆಯ ಸಿರಿ ಮೊಳೆ ಯಲ್ಲಿ ವ್ಯಕ್ತಿತ್ವ ವಿಕಾಸ ಮಾಲಿಕೆ -೮ ಸಂಗ್ರಹ ಮಾಲಿಕೆ .
ಇ ಲೇಖನ ಮುಖ್ಯವಾಗಿ ದಂಪತಿ ಗಳು ಉದ್ಯೋಗಕ್ಕೆ ಹೋಗುವುದು
ಹೆತ್ತವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ,ಮಕ್ಕಳ ಉಜ್ವಲ ಭವಿಷ್ಯ ಇತ್ಯಾದಿ .
೧ ದಂಪತಿಗಳ ಉದ್ಯೋಗ
ಸರ್ವೇ ಸಾಮಾನ್ಯವಾಗಿ ಇಂಜಿನಿಯರ್ ,ವೈದ್ಯ ಅಥವಾ ಇನ್ನಿತರ ಓದು ಮುಗಿಸಿದ ಮಹಿಳೆ /ಪುರುಷ ಮನೆಯಲ್ಲಿ ಕೂರುವ ಕಾಲ ಇನ್ನಿಲ್ಲ .
ಜ್ಞಾನಾರ್ಜನೆ ಮುಗಿಸಿ ಹಣ ಸಂಪಾದನೆ ಈಗ ಬಹು ಮುಖ್ಯ .
ಇದನ್ನು ಉಪಯೋಗಿಸುವ ಬಗ್ಗೆ ಚರ್ಚೆ ಇಲ್ಲಿ ಬಹು ಮುಖ್ಯವಲ್ಲ .
ಮಕ್ಕಳನ್ನು ಚಿಕ್ಕ ವಹಿಸಿನಲ್ಲಿ ವಿಧ್ಯಾಭ್ಯಾಸ ,ಶಿಸ್ತು ,ಅರೋಗ್ಯ ಜೊತೆಯಲ್ಲಿ ಮುಂದೆ ಭವ್ಯ ಭಾರತದ ಪ್ರಜೆ ಮಾಡುವ ಜವಾಬ್ದಾರಿ ಇದೆ .
ಇ ನಡುವೆ ತಮ್ಮ ಮಕ್ಕಳನ್ನು ಸಾಕಿ ಉತ್ತಮ ನಾಗರೀಕ ನಾಗಿ ಮಾಡಿದ ಹೆತ್ತವರ ಬಗ್ಗೆ ಕಾಳಜಿ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ .
ವ್ರದ್ದ್ಧಾಶ್ರಮದ ದಾರಿ ತೋರಿಸುವ ಮಕ್ಕಳ ಸಂಖ್ಯೆ ಏರುತ್ತಾ ಇದೆ .
ಚಿಕ್ಕ ವಯಸ್ಸಿನಲ್ಲಿನ ಶಿಕ್ಷಣದ ಕೊರತೆಯೇ ?
ಅಧುನಿಕ ಯುಗದ ಮುನ್ನಡೆಯೇ ಒಂದು ತಿಳಿಯಲಾಗದು .
ವಿವಾಹ ಪೇಮ ವಿವಾಹದ ಫಲವೋ
ಸಂಸ್ಕ್ರತಿ ಯಲ್ಲಿ ಹಿನ್ನಡೆ ಯಾಗುತ್ತಿದೆಯೇ
ಆಂಗ್ಲ ಭಾಷೆಯ ಮೋಹಕ್ಕೆ ಸಾವಿರ ಹಣ ಕೊಟ್ಟು ಶಾಲೆಗೆ ಸೇರಿಸುವ ಪದ್ಧತಿ ನಿಮಗೆ ಸರಿ ಕಾಣಿಸುತ್ತಿದೆಯೇ ?
ನಮ್ಮ ಮಾತ್ರ ಭಾಷೆ ಯ ಅಭಿವ್ರದ್ಧಿ ಹೇಗೆ ಸಾಧ್ಯ.
ಆಂಗ್ಲ ಭಾಷೆ /ರಾಷ್ಟ್ರ ಭಾಷೆ ನಿರಾಕರಿಸದೆ ನಮ್ಮ ಮಕ್ಕಳನ್ನು ಮುಂದಿನ ಭವ್ಯ ಭಾರತದ ನವ ನಿರ್ಮಾಣ ಮಾಡುವುದು ಅಸಾಧ್ಯ ವೇನಲ್ಲ .
ಇನ್ನು ಒಂದು ಮುಖ್ಯವಾದ ವಿಷಯ ಶಿಕ್ಷಣದಲ್ಲಿ ಇಂಜಿನಿಯರ್,ವೈದ್ಯ ,ಬಿಟ್ಟರೆ ಬೇರೆ ಉಪಯುಕ್ತ ವಿಷಯ ಗಳಿಲ್ಲವೇ.
ಮಗುವಿನ ಆಸಕ್ತಿ ಗಮನಿಸಬೇದವೇ ?
ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಧೈರ್ಯ ,ನಟನೆ ,ಹಾಡುಗಾರಿಕೆ ,ಭಾಷಣ ಮಾಡುವ ,ಸ್ವತಂತ್ರ ವಾಗಿ ಮುಂದೆ ನಡೆಯುವ ಅಭ್ಯಾಸ ಮಾಡುವುದು ಒಳ್ಳೆಯದಲ್ಲವೇ
ಬೇರೆಯವರ ಎಂಜಲು ಆನ್ನ ಉಣ್ಣು ವುದಕ್ಕಿಂತ ಮರ್ಯಾದೆ ಇಂದ ತಲೆ ಎತ್ತಿ ಜೀವನ ನಡೆಸುವ ಕಲೆ ಲೇಸು .
ಇಂದಿನ ಮಕ್ಕಳು ಮುಂದಿನ ದೇಶದ ಪ್ರಜೆಗಳು .
ರಾಜಕಾರಣಿಗಳೇ ವಿಷದ ಬಿಜ ಹಾಕಿ ಮಕ್ಕಳ ಭವಿಷ್ಯ ಕೆಡಿಸ ಬೇಡಿ .
ಸ್ವತಂತ್ರರಾಗಿ ದೇಶ ಪ್ರೇಮ ಬೆಳೆಸಿ ಕೊಳ್ಳಲಿ .
ಯುವಜನತೆ ಹಣದ /ಕಾಮದ ಬಲೆಗೆ ಬಿದ್ದು ಕರ್ತವ್ಯ ಎಂದಿಗೂ ಮರೆಯದಿರಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ವಂದನೆಗಳು .
ಕುಂದಾಪುರ ನಾಗೇಶ್ ಪೈ .

Wednesday, February 3, 2010

ಮಾತು ಮಾಣಿಕ್ಯ /ಹಿಡಿತ ನಾಲಗೆ ಮೇಲೆ ಇರಲಿ .ಭವ್ಯ ಭಾರತದ ಸಂವಿಧಾನ ದಲ್ಲಿ ಮಾತಾಡುವ ಹಕ್ಕು ಎಲ್ಲರಿಗೂ ಕೊಟ್ಟಿರುವಾಗ ಅದನ್ನು ಕಸಿಯುವುದು /ಮೊಟಕು ಗೊಳಿಸುವ ಹಕ್ಕು ಯಾರಿಗೂ ಇರಬಾರದು.